Tuesday 25 March 2014

2014 ಲೋಕಸಭಾ ಚುನಾವಣೆ ಪ್ರಯುಕ್ತ ಮುಖ್ಯಾಧಿಕಾರಿಗಳು, ಆಯುಕ್ತರು, ನಗರಸಭೆ ಸ್ವೀಪ್ ಅಡಿಯಲ್ಲಿ ನಿರ್ವಹಿಸಬೇಕಾದ ಕೆಲಸಗಳ ಬಗ್ಗೆ ದಿನಾಂಕ: 24.03.2014 ರಂದು ಬೆಳಿಗ್ಗೆ: 10.30 ಕ್ಕೆ ಜಿಲ್ಲಾ ಪಂಚಾಯಿತಿ , ಬಳ್ಳಾರಿ ಯಲ್ಲಿ ರಮೇಶ್.ವಿ. ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ ಬಳ್ಳಾರಿ, ಹಾಗೂ ಚಂದ್ರಶೇಖರ ಗುಡಿ, ಸಿ.ಪಿ.ಓ. ಇವರುಗಳ ನೇತೃತ್ವದಲ್ಲಿ ಸಭೆ ಜರುಗಿತು.





No comments:

Post a Comment